Tuesday, July 21, 2009

ಗಂಗೆ ನಿನಗೆ ಕೋಟಿ ನಮನ
















ಗಂಗೆ ನಿನಗೆ ಕೋಟಿ ನಮನ
ನಿನ್ನ ಗಾಯನ ಸುಧೆ
ನಾಡೇಕೆ ಹೆಮ್ಮೆ
ಪಡುವುದು ವಸುಧೆ
ರುಚಿ-ಅಭಿರುಚಿ ಮೆಲ್ಲು
ಸಂಗೀತ ನಿನ್ನದು ಸೂಜಿಗಲ್ಲು
ಗಂಗೂ ನೀ ಹಾಡೆ ತೆರೆದ ಬಾಯಿ
ಶಾಂತ ಗಂಗೆ ನಡೆದಂತೆ ಹಾಯಿ
ಭೀಮಸೇನ-ಗಂಗೂ ಗಾಯನ
ಮಲ್ಲಿಕಾರ್ಜುನ ಕನ್ನಡಿಗರ ಮನನ
ಗಂಗೆ ಇಲ್ಲದಿರೆ ಇಹದಲಿ ಏನು?
ಗಾನಗಂಗೆ ಚಿರಂತನ ಅಲ್ಲವೇನು?
ನಿನ್ನ ದಾರಿ ನಮಗೆ ಮಾರ್ಗದರ್ಶನ
ಇಹತ್ಯಜಿಸಿದ ಚೇತನ ನಿನಗೆ ಕೋಟಿ ನಮನ





3 comments:

  1. ಸಂಗೀತ ಸಾಮ್ರಾಜ್ಞಿಗೆ ನನ್ನದೂ ನಮನ....

    ದೇಶ ಮಹಾನ ಕಲಾತಾರೆಯನ್ನು ಕಳೆದುಕೊಂಡಿದೆ..

    ReplyDelete
  2. ನಿಮ್ಮ ಮಾತು ಅಕ್ಷರಶಃ ಸತ್ಯ...ಕನ್ನಡನಾಡಿಗೆ ಮತ್ತು ಸಂಸ್ಕೃತಿಗೆ ಈ ದಶಕ ತುಂಬಾ ನಷ್ಟಕರ ಎಂದು ನನ್ನ ಅನ್ನಿಸಿಕೆ...ಕನ್ನಡ ಕಣ್ಮಣಿ ಡಾ.ರಾಜ್, ಕನ್ನಡಿಗರ ಹೆಮ್ಮೆ ಭೀಮ್ಸೇನ್ ಜೋಶಿ ಮತ್ತು ಈಗ ಗಂಗೂಬಾಯಿ....ಅಲ್ಲವೇ..??

    ReplyDelete
  3. ಜಲನಯನ,
    ನಮ್ಮೆಲ್ಲರ ಮನದ ತಲ್ಲಣವನ್ನು ನಿಮ್ಮ ಕವನ ಸೆರೆ ಹಿಡಿದಿದೆ.

    ReplyDelete