tag:blogger.com,1999:blog-1562964498194476982.post8460074425497395835..comments2023-09-23T03:48:09.072-07:00Comments on ಭಾವ ಮಂಥನ: ಒಂದು ಅಳ್ಳಿ ನೆಪ್ಪುಜಲನಯನhttp://www.blogger.com/profile/14261872030690071378noreply@blogger.comBlogger24125tag:blogger.com,1999:blog-1562964498194476982.post-69494666275169654852012-02-12T22:42:45.003-08:002012-02-12T22:42:45.003-08:00ಆಜಾದ್ ಸರ್,
ನಾನು ಕುಂದಾಪುರದವನು...ನಮಗೆ ಈ ಮುದ್ದೆ ತಿಂದ...ಆಜಾದ್ ಸರ್,<br /><br />ನಾನು ಕುಂದಾಪುರದವನು...ನಮಗೆ ಈ ಮುದ್ದೆ ತಿಂದೆ ಅಭ್ಯಾಸ ಇಲ್ಲ....ಹೀಗೆ ಬೆಂಗಳೂರಿನ ಸ್ನೇಹಿತರೊಬ್ಬರ ಮನೆಗೆ ಹೋದಾಗ ಮುದ್ದೆ ಹಾಕಿ ಕೊಟ್ಟಿದ್ರು.....ತುಂಬಾ ಹೊತ್ತಿನವರೆಗೆ ಅದನ್ನು ಹೇಗೆ ತಿನ್ನೋದು ಅಂತಾನೆ ಗೊತ್ತಾಗಿರಲಿಲ್ಲ...ಅದ್ನಾ ಚೂರು ಮಾಡಿ ತಿನ್ನೋದಾ ಅಥವ ನುಂಗೋದಾ ಅಂತಾ....ನನ್ನ ಗೆಳೆಯ ಅದ್ನಾ ನುಂಗಿ ಬಿಡಬೇಕು ಅಂದಾಗ ಮತ್ತೆ ತಲೆಬಿಸಿ ಆಗಿದ್ದು ನಿಜ...ಇಷ್ಟ ದೊಡ್ಡ ಮುದ್ದೇನ ನುನ್ಗೋದ್ ಹೇಗೆ ಅಂತ ???....ಹಹಹಹ.......ಉತ್ತಮ ಕವನ ಸರ್...ಇಷ್ಟ ಆಯಿತು ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1562964498194476982.post-47977357910434172492012-02-10T12:28:18.547-08:002012-02-10T12:28:18.547-08:00ಥ್ಯಾಂಕ್ಸೂ ಸೀತಾರಾಮಣ್ನ,,,,ಥ್ಯಾಂಕ್ಸೂ ಸೀತಾರಾಮಣ್ನ,,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-80432459393550078032012-02-10T12:27:49.370-08:002012-02-10T12:27:49.370-08:00ವಾಹ್ ವಾಹ್ ಪ್ರವೀಣ..
ಮುದ್ದೆ ತಿಂದ್ನಿದ್ದೆಗೋದ್ರೆ ನೀನೇ ಭ...ವಾಹ್ ವಾಹ್ ಪ್ರವೀಣ..<br />ಮುದ್ದೆ ತಿಂದ್ನಿದ್ದೆಗೋದ್ರೆ ನೀನೇ ಭಾಗ್ಯಶಾಲಿ.....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-11688830916995278082012-02-09T23:58:07.044-08:002012-02-09T23:58:07.044-08:00CHENNAAGIDE AZADANNACHENNAAGIDE AZADANNAಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1562964498194476982.post-45747625783598172132012-02-09T22:10:40.188-08:002012-02-09T22:10:40.188-08:00ಗಡದ್ದಾಗಿ ಹೊಡ್ದು ನಾಕ್ನಾಕು ಮುದ್ದೆ
ಹೊಟ್ಟೆ ತಣ್ಗಾಗಿ ಹಾಸ...ಗಡದ್ದಾಗಿ ಹೊಡ್ದು ನಾಕ್ನಾಕು ಮುದ್ದೆ<br />ಹೊಟ್ಟೆ ತಣ್ಗಾಗಿ ಹಾಸ್ಗೀಲ್ ಬಿದ್ದೆ<br />ಅಂತ ಕವನ ಓದಿ ಕನ್ವರಿಸ್ತಿದ್ದೆ!!!!<br /><br />ಅಜಾದ್ ಭಯ್ಯಾ, ಸಕತ್ತಾಗಿದೆ!!!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1562964498194476982.post-73110757411906352312012-02-09T11:43:10.830-08:002012-02-09T11:43:10.830-08:00ಬದರಿ ಸರ್...ಧನ್ಯವಾದ... ಅಳ್ಳಿಕಡೀಕ್ ನಾನೂ ಓಗ್ದೆ ಬೋ ವರ್...ಬದರಿ ಸರ್...ಧನ್ಯವಾದ... ಅಳ್ಳಿಕಡೀಕ್ ನಾನೂ ಓಗ್ದೆ ಬೋ ವರ್ಸ ಆಯ್ತ್ ಕಣಣ್ಣೋ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-72032897097592482122012-02-09T07:17:39.743-08:002012-02-09T07:17:39.743-08:00ಮುದ್ದೆ ಸರ್ವ ಶಕ್ತ ಸುಗ್ರಾಸ ಭೋಜನ.
ಯಾವತ್ ಹಳ್ಳಿ ಬದುಕಿಗ...ಮುದ್ದೆ ಸರ್ವ ಶಕ್ತ ಸುಗ್ರಾಸ ಭೋಜನ.<br /><br />ಯಾವತ್ ಹಳ್ಳಿ ಬದುಕಿಗೆ ವಾಪಸ್ಸಾಗ್ತೀವೋ ಕಣಣ್ಣ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1562964498194476982.post-72680490545867466892012-02-09T00:48:19.622-08:002012-02-09T00:48:19.622-08:00ಸುನಾಥಣ್ಣ ಈ ಪ್ರತಿಕ್ರಿಯೆ ನೀವು ಹಾಕಿದ್ದ ಮೊದಲನೇ ಪ್ರತಿಕ್...ಸುನಾಥಣ್ಣ ಈ ಪ್ರತಿಕ್ರಿಯೆ ನೀವು ಹಾಕಿದ್ದ ಮೊದಲನೇ ಪ್ರತಿಕ್ರಿಯೆ ಈ ಲೇಖನಕ್ಕೆ... ಎಲ್ಲಿಹೋಯ್ತು..???!!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-79466913915236012292012-02-09T00:47:08.687-08:002012-02-09T00:47:08.687-08:00ಪ್ರದೀಪ್ ನನ್ನ ಹಾಗೆ ಮುದ್ದೆ ಪ್ರಿಯರು...ಮತ್ತೊಮ್ಮೆ ಸೇರಿದ...ಪ್ರದೀಪ್ ನನ್ನ ಹಾಗೆ ಮುದ್ದೆ ಪ್ರಿಯರು...ಮತ್ತೊಮ್ಮೆ ಸೇರಿದಾಗ ಹೋಗಿಯೇ ಬಿಡೋಣ ಮುದ್ದೆ ತಿನ್ನೋಕೆ ಎಲ್ಲಾದ್ರೂ...<br />ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-3225665718398354342012-02-08T19:06:06.299-08:002012-02-08T19:06:06.299-08:00ಆಹಾ! ನಾನೂ ಬಾಯಿ ಚಪ್ಪರಿಸುತ್ತಲೇ ಕವನ ಓದಿದೆ! ಹಳ್ಳಿಗೆ ಹೋ...ಆಹಾ! ನಾನೂ ಬಾಯಿ ಚಪ್ಪರಿಸುತ್ತಲೇ ಕವನ ಓದಿದೆ! ಹಳ್ಳಿಗೆ ಹೋಗಿ ಬಂದಂಗೆ ಆಯ್ತು! ಅವರೇಕಾಯಿ ಸಾರಿನಲ್ಲಿ ಅದ್ದಿದ ಆ ರಾಗಿಮುದ್ದೆ ಫೋಟೋ ನೋಡಿದರಂತೂ.. ಹೊಟ್ಟೆ ಮತ್ತೆ ಹಸಿವಾಗಲು ಶುರುವಾಯಿತು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1562964498194476982.post-50092498551315524342012-02-07T03:16:26.701-08:002012-02-07T03:16:26.701-08:00ಇದೆಲ್ಲಾ ನನ್ನ ಕಲ್ಪನೆ ಹೆಸರುಗಳು... ಆದ್ರೂ ನನಗೆ ಮೊದಲ ದು...ಇದೆಲ್ಲಾ ನನ್ನ ಕಲ್ಪನೆ ಹೆಸರುಗಳು... ಆದ್ರೂ ನನಗೆ ಮೊದಲ ದುಡಿಮೆಯ ಅನ್ನ ನೀಡಿದ್ದು ಮಂಡ್ಯ ಬುದ್ದಿ... ಅದ್ಕೇಯಾ ಮಂಡ್ಯ ಅಂದ್ರೆ ಒಸಿ ಅಂಗೇ ಒಂಥರಾ ತವ್ರಿನ್ ಗಮ್ಲು.... ತಣಿಗೆನ ನಮ್ಮಲ್ಲೂ (ಬೆಂಗಳೂರು, ಕೋಲಾರ, ತುಮಕೂರು) ಬಳಕೆ ಮಾಡ್ತಾರೆ.. ಧನ್ಯವಾದ ಬಾಲು... ಅಂಗೇ ಒಂದಪಾ ಓಗ್ಮಾ ನಮ್ ಮಂಡ್ಯ ಸುತ್ಮುತ್ತಾ ಏನಂತೀರಾ????ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-68771863869817941732012-02-07T03:13:28.428-08:002012-02-07T03:13:28.428-08:00ಶಿವು ಬಹಳ ಪರೂಪ ಆಗಿಬಿಟ್ರಿ... ಹೌದು ಮುದ್ದೆ ಸವಿನೇ ಬೇರೆ....ಶಿವು ಬಹಳ ಪರೂಪ ಆಗಿಬಿಟ್ರಿ... ಹೌದು ಮುದ್ದೆ ಸವಿನೇ ಬೇರೆ...ಧನ್ಯವಾದ ಬಂದುದಕ್ಕೆ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-2079978216776339652012-02-07T03:12:21.875-08:002012-02-07T03:12:21.875-08:00ಸುಗುಣ ಧನ್ಯವಾದ
ಅಸ್ಯವ್ರೆ ಕಾಳ್ಸಾರಿನ್ಜೊತೆಗಿದ್ರೆ ಮುದ್ದ...ಸುಗುಣ ಧನ್ಯವಾದ <br />ಅಸ್ಯವ್ರೆ ಕಾಳ್ಸಾರಿನ್ಜೊತೆಗಿದ್ರೆ ಮುದ್ದೆ <br />ಉಂಡವ್ನಿಗೆ ಬರುತ್ತೆ ಸಂತೇಲೂ ನಿದ್ದೆ<br />ಇದು ನನ್ನ ಅನಿಸಿಕೆ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-4268973802963623592012-02-06T22:58:17.432-08:002012-02-06T22:58:17.432-08:00ಕೆ ಕ್ರಾಸು , ಕಂಬ್ದಳ್ಳಿ, ತಣಿಗೆ [ಊಟದ ಕಂಚಿನ ತಟ್ಟೆ ], ಬ...ಕೆ ಕ್ರಾಸು , ಕಂಬ್ದಳ್ಳಿ, ತಣಿಗೆ [ಊಟದ ಕಂಚಿನ ತಟ್ಟೆ ], ಬಿಸ್ಬಿಸಿ ಮುದ್ದೆ ಜೊತ್ಗೆ ಅಸ್ಯವ್ರೆಕಾಳ್ಸಾರು,ಇದೇನು ನಮ್ ಮಂಡ್ಯ ಜಿಲ್ಲೆ ಪರಿಸರ ಗಮಗುಡುತ್ತಿದೆ. ಕವಿತೆ ಸೂಪರ್. ಗ್ರಾಮೀಣ ಸೊಗಡಿನ ಭಾಷೆ ಸೂಪರ್ . ಜೈ ಅಜಾದ್ ಸರ್<br /><br /><br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1562964498194476982.post-54255978132495217052012-02-06T19:18:20.846-08:002012-02-06T19:18:20.846-08:00ಅಜಾದ್, ನಿಮ್ಮ ಹಳ್ಳಿ ಪದ್ಯ ಜೊತೆಗೆ ಕೊನೆಯಲ್ಲಿ ಪಕ್ಕಾ ಹಳ್...ಅಜಾದ್, ನಿಮ್ಮ ಹಳ್ಳಿ ಪದ್ಯ ಜೊತೆಗೆ ಕೊನೆಯಲ್ಲಿ ಪಕ್ಕಾ ಹಳ್ಳಿ ಊಟದ ಸವಿ ಹಾಗೇ ಉಂಡಂಗೆ ಆಯ್ತು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1562964498194476982.post-81414560590573992632012-02-06T04:07:04.622-08:002012-02-06T04:07:04.622-08:00ಸೂಪರ್ ಮಸ್ತ್ ಬರೆದಿದ್ದೀರಿ... ಮುದ್ದೇ ಸಾರು ಊಟ ಮಾಡಿದ ಹಾ...ಸೂಪರ್ ಮಸ್ತ್ ಬರೆದಿದ್ದೀರಿ... ಮುದ್ದೇ ಸಾರು ಊಟ ಮಾಡಿದ ಹಾಗೇ ಆಯ್ತು ಸರ್ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1562964498194476982.post-39927271562811161342012-02-05T23:37:35.627-08:002012-02-05T23:37:35.627-08:00ಈಶ್ವರ್ ಸರ್.. ಮುದ್ದೆ ಊಟ ನಮಗೆಲ್ಲಾ ಬಹಳ ಪ್ರಿಯ...ನೀವೂ ಸ...ಈಶ್ವರ್ ಸರ್.. ಮುದ್ದೆ ಊಟ ನಮಗೆಲ್ಲಾ ಬಹಳ ಪ್ರಿಯ...ನೀವೂ ಸವಿದಿದ್ದೀರಿ...ಅಯಾ ಪ್ರದೇಶದ ಬೆಳೆಗಳಿಗೆ ಹೊಂದಿಕೊಂಡಂತೆ ಬಂದ ಆಹಾರ ಪದ್ಧತಿ ನಮ್ಮದು..ಹಾಗಾಗಿ ಇದು ಸಹಜ... ನಾನು ಮಂಗಳೂರಲ್ಲಿದ್ದಾಗ ..ಕಲ್ತಾಪ..ಗೋಳಿ ಬಜ್ಜಿ ಬಹಳ ಇಷ್ಟಪಟ್ಟು ತಿಂತಿದ್ದೆ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-66173867023698256172012-02-05T23:10:43.204-08:002012-02-05T23:10:43.204-08:00ನಮ್ಮ ದಕ್ಷಿಣ ಕನ್ನಡದವರಿಗೆ ರಾಗಿ ಮುದ್ದೆ ಗೊತ್ತೇ ಇಲ್ಲ.. ...ನಮ್ಮ ದಕ್ಷಿಣ ಕನ್ನಡದವರಿಗೆ ರಾಗಿ ಮುದ್ದೆ ಗೊತ್ತೇ ಇಲ್ಲ.. ನಾನೂ ಸ್ವಲ್ಪ ಮುದ್ದೆ ಬ್ಯಾಟಿಂಗ್ ಮದ್ದೂರು ಕಡೆ ಹೋದಾಗ ಮಾಡುವುದುಂಟು..<br /><br />ಭಾರೀ ಖುಷಿ, ಗ್ರಾಮ್ಯ ಕನ್ನಡದ ಬಳಕೆ ತುಂಬಾ ಖುಷಿಯಾಗಿದೆ ಓದಲು..ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1562964498194476982.post-29884787199703141142012-02-05T21:27:49.269-08:002012-02-05T21:27:49.269-08:00ಮಾಲತಿ ನಿಮಗೆ ಥ್ಯಾಂಕ್ಸ್ ಹೇಳ್ಬೇಕು ಈ ಕವನ ಹುಟ್ಟೋಕೆ ನೀವೇ...ಮಾಲತಿ ನಿಮಗೆ ಥ್ಯಾಂಕ್ಸ್ ಹೇಳ್ಬೇಕು ಈ ಕವನ ಹುಟ್ಟೋಕೆ ನೀವೇ ಕಾರಣ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-61604937536290123042012-02-05T21:27:07.947-08:002012-02-05T21:27:07.947-08:00ಮನಸಿಗೆ ಈಗ್ಲೇ ಬೋ ಪಸಂದ್ ಅನ್ಸಿದ್ರೆ... ರಾಗಿ ಮುದ್ದೆ ಅಸ್...ಮನಸಿಗೆ ಈಗ್ಲೇ ಬೋ ಪಸಂದ್ ಅನ್ಸಿದ್ರೆ... ರಾಗಿ ಮುದ್ದೆ ಅಸ್ಯವ್ರೆಕಾಳ್ಸಾರು ಉಣ್ಣಾಕಿಕ್ಲೇಬೇಕು ಒಂದಿನ....ಹಹಹ.. ಥ್ಯಾಂಕ್ಸೂ ಕಣ್ತಂಗಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-47533883649846991752012-02-05T21:24:04.531-08:002012-02-05T21:24:04.531-08:00ahaaa tumbaa chennaagide kavana..baayalli neeruris...ahaaa tumbaa chennaagide kavana..baayalli neerurisuvashTu...<br />:-)<br />malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-1562964498194476982.post-76509732333809974812012-02-05T15:52:49.272-08:002012-02-05T15:52:49.272-08:00ಬೋ ಸಂದಾಗೈತೆ ಬಯ್ಯಾ ಪದ್ಯ..:)ಬೋ ಸಂದಾಗೈತೆ ಬಯ್ಯಾ ಪದ್ಯ..:)ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-1562964498194476982.post-67344130507100896782012-02-05T11:37:07.353-08:002012-02-05T11:37:07.353-08:00ಸುನಾಥಣ್ಣ ...ಧನ್ಯವಾದ ನಿಮ್ಮ ಆಶೀರ್ವಾದ ಗೆಳೆಯರ ಪ್ರೋತ್ಸಾ...ಸುನಾಥಣ್ಣ ...ಧನ್ಯವಾದ ನಿಮ್ಮ ಆಶೀರ್ವಾದ ಗೆಳೆಯರ ಪ್ರೋತ್ಸಾಹ ಸಾಕು... ರಾಜರತ್ನಂ ರತ್ನಸಾಗರ... ನನಗೆ ಅದರಲ್ಲಿ ಬಿಂದುವಾಗುವ ಅರ್ಹತೆಯೂ ಇದೆಯೋ ಇಲ್ಲವೋ ಅನುಮಾನ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-31155105161114961972012-02-05T11:29:27.556-08:002012-02-05T11:29:27.556-08:00ಜಲನಯನ,
ರಾಜರತ್ನಂ ಅವರ ಪುನರವತಾರ ಅನಿಸುವಂತಹ ಕವನ. ಖುಶಿಯಿ...ಜಲನಯನ,<br />ರಾಜರತ್ನಂ ಅವರ ಪುನರವತಾರ ಅನಿಸುವಂತಹ ಕವನ. ಖುಶಿಯಿಂದ ಹಾಡಿಕೊಳ್ಳಬಹುದು.sunaathhttps://www.blogger.com/profile/13386371953472087631noreply@blogger.com