tag:blogger.com,1999:blog-1562964498194476982.post2345827129488051550..comments2023-09-23T03:48:09.072-07:00Comments on ಭಾವ ಮಂಥನ: ಪುಸ್ತಕಗಳುಜಲನಯನhttp://www.blogger.com/profile/14261872030690071378noreply@blogger.comBlogger10125tag:blogger.com,1999:blog-1562964498194476982.post-13245477607730348382016-02-28T02:31:35.397-08:002016-02-28T02:31:35.397-08:00ಶ್ರೀಮನ್ ಅದೊಂದು ಅದ್ಭುತ ಅನುಭವವಾಗಿತ್ತು ಅಂಕೆಗೌಡರ ಪುಸ್...ಶ್ರೀಮನ್ ಅದೊಂದು ಅದ್ಭುತ ಅನುಭವವಾಗಿತ್ತು ಅಂಕೆಗೌಡರ ಪುಸ್ತಕಮನೆ.. ಈ ಪ್ರಯತ್ನಕ್ಕೆ ಮೂಲ ಕಾರಣ ಶ್ರೀಪಾದಮಂಜುನಾಥಣ್ಣ...<br />ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-68372937600522541612016-02-28T02:30:22.715-08:002016-02-28T02:30:22.715-08:00ಧನ್ಯವಾದ ತಮ್ಮ...ಬ್ಲಾಗ್ ನೋಡಿ ನಿನ್ನ ಅಭಿಮಾನದ ಮಾತಿಗೆ/ಪ್...ಧನ್ಯವಾದ ತಮ್ಮ...ಬ್ಲಾಗ್ ನೋಡಿ ನಿನ್ನ ಅಭಿಮಾನದ ಮಾತಿಗೆ/ಪ್ರತಿಕ್ರಿಯೆಗೆ... ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-65384017819416970542016-02-28T02:29:19.416-08:002016-02-28T02:29:19.416-08:00ಧನ್ಯವಾದ ಸುನಾಥಣ್ಣ.... ಒಂದು ತೊದಲು ಪ್ರಯತ್ನ ಅಷ್ಟೇ.. ಆ ...ಧನ್ಯವಾದ ಸುನಾಥಣ್ಣ.... ಒಂದು ತೊದಲು ಪ್ರಯತ್ನ ಅಷ್ಟೇ.. ಆ ಮೇರು ಲೇಖಕರ ಎದುರು ನಾನು ಬಚ್ಚಾ...<br />ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-19439813292506639262016-02-24T10:06:27.194-08:002016-02-24T10:06:27.194-08:00ಪುಸ್ತಕ-ಓದು ಮಾಯವಾಗುತ್ತಿರುವ ಈ ಸಮಯದಲ್ಲಿ ಗುಲಝಾರರ ಈ ಕವನ...ಪುಸ್ತಕ-ಓದು ಮಾಯವಾಗುತ್ತಿರುವ ಈ ಸಮಯದಲ್ಲಿ ಗುಲಝಾರರ ಈ ಕವನ ಮನಸ್ಸನ್ನು ಕದಡುತ್ತದೆ. ನಿಮ್ಮ ಕನ್ನಡ ಗೀತೆ ಸಮರ್ಥವಾಗಿ ಮೂಡಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1562964498194476982.post-63283738888716029802016-02-24T07:59:02.490-08:002016-02-24T07:59:02.490-08:00ಪುಸ್ತಕ ಜ್ಞಾನವೇ ಜ್ಞಾನ.. ಈ ಜಂಗಮ ವಾಣಿಯ ನೋಟಗಳು ಕೇವಲ ಕೇ...ಪುಸ್ತಕ ಜ್ಞಾನವೇ ಜ್ಞಾನ.. ಈ ಜಂಗಮ ವಾಣಿಯ ನೋಟಗಳು ಕೇವಲ ಕೇವಲ ಅಷ್ಟೇ <br />ಪುಸ್ತಕಗಳು ಕೊಡುವ ಮಜವೇ ಮಜಾ.. <br />ನೀವು ಹೇಳಿರುವ ಪುಸ್ತಕದೊಳಗೆ ಇಡುವ ಎಲೆಗಳು, ಚಿಟ್ಟೆಗಳ ರೆಕ್ಕೆಗಳು, ನವಿಲು ಗರಿ ಆಹಾ ಅದೊಂದು ಅದ್ಭುತ ಅನುಭವ <br /><br />ಸುಂದರ ಕವಿತೆ (ಮೂಲ ಓದಿಲ್ಲ.. ಆದರೆ ನಿಮ್ಮ ಮಸ್ತಕದಿಂದ ಹೊರಬಂದ ಪುಸ್ತಕಗಳ ಬಗೆಗಿನ ಅನುವಾದ ಮೂಲವನ್ನು ಓದಿದಷ್ಟೇ ಕುಶಿಯಾಯಿತು)<br /><br />ಇದಕ್ಕೆ ಕಲಶ ಇಟ್ಟಂತೆ ಶ್ರೀ ಅಂಕೇಗೌಡ ಅವರ ಪುಸ್ತಕ ದೇಗುಲದ ಚಿತ್ರ ಸೂಪರ್ ಸೂಪರ್ <br /><br /><br />ಸೂಪರ್ ಸರ್ಜಿ.. ಬ್ಲಾಗ್ ಲೋಕ ಮತ್ತೆ ಜೀವಂತ ಆಗುತ್ತಿದೆ.. <br /><br />ಸೂಪರ್ ಸೂಪರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1562964498194476982.post-43324566055714873272016-02-23T22:32:48.757-08:002016-02-23T22:32:48.757-08:00ಅದ್ಭುತ ವರ್ಣನೆ! ನಿಜ, ಪುಸ್ತಕಗಳು ಮಸ್ತಿಷ್ಕಕ್ಕಷ್ಟೇ ಅಲ್ಲ...ಅದ್ಭುತ ವರ್ಣನೆ! ನಿಜ, ಪುಸ್ತಕಗಳು ಮಸ್ತಿಷ್ಕಕ್ಕಷ್ಟೇ ಅಲ್ಲ ಮನಸ್ಸಿಗೂ ಮುದ ಹಾಗೂ ಮರೆಯಲಾಗದ ನೆನಪುಗಳನ್ನು ನೀಡುತ್ತಿದ್ದವು.. ಟೊಪ್ಪಿ ತೆಗೆದೆ ದೊಡ್ಡಣ್ಣ (Hats off I meant ;) )Anonymoushttps://www.blogger.com/profile/06489490651180899756noreply@blogger.comtag:blogger.com,1999:blog-1562964498194476982.post-89356215986216554372016-02-23T21:36:40.273-08:002016-02-23T21:36:40.273-08:00ಧನ್ಯವಾದ ಮನಸು..ಮೇಡಂ...ಈ ಮೂಲ ಕವನ ನೋಡಿದಾಗ ನನಗೆ ಮೊದಲು ...ಧನ್ಯವಾದ ಮನಸು..ಮೇಡಂ...ಈ ಮೂಲ ಕವನ ನೋಡಿದಾಗ ನನಗೆ ಮೊದಲು ನೆನಪಾಗಿದ್ದು ಅಂಕೆಗೌಡರ ಪುಸ್ತಕ ಮನೆ... ನಿಜಕ್ಕೂ ನನಗೆ ಒಂದು ಪುಸ್ತಕ ಪೂರ್ತಿ ಓದಿ ದಶಕಗಳೇ ಕಳೆದಿವೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-41119301016861687232016-02-23T21:30:44.393-08:002016-02-23T21:30:44.393-08:00ನಾನಂತು ಅದೆಷ್ಟು ಹೂ, ಚಾಕಲೇಟ್ ಪೇಪರ್ ಗಳನ್ನು ಪುಸ್ತಕದಲ್ಲ...ನಾನಂತು ಅದೆಷ್ಟು ಹೂ, ಚಾಕಲೇಟ್ ಪೇಪರ್ ಗಳನ್ನು ಪುಸ್ತಕದಲ್ಲಿಟ್ಟುಕೊಂಡಿರುತ್ತಿದ್ದೆನೋ ಎಲ್ಲ ನೆನಪಾಯಿತು ಈ ಕವನದಿಂದ :) . ನಿಜ ಈಗ ಕಂಪ್ಯೂಟರ್ ಪರದೆಯಲ್ಲಿ ಓದುವ ಕೆಲಸ ಪುಸ್ತಕಗಳ ಬಳಕೆ ಈಗೀಗ ಕಡಿಮೆಯಾಗುತ್ತಿದೆ. ಚೆಂದದ ಕವನ ಸರ್. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1562964498194476982.post-60470516983977867152016-02-23T21:20:24.257-08:002016-02-23T21:20:24.257-08:00ಧನ್ಯವಾದ ಶ್ರೀಮನ್ಧನ್ಯವಾದ ಶ್ರೀಮನ್ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1562964498194476982.post-71977663729556421962016-02-23T17:58:57.852-08:002016-02-23T17:58:57.852-08:00ಗಣಕಯಂತ್ರ ಹಾಗೂ ಅಂತರ್ಜಾಲದ ಅನ್ವೇಷಣೆಯ ಪರಿಣಾಮದಿಂದ ಜನ ಮಾ...ಗಣಕಯಂತ್ರ ಹಾಗೂ ಅಂತರ್ಜಾಲದ ಅನ್ವೇಷಣೆಯ ಪರಿಣಾಮದಿಂದ ಜನ ಮಾನಸದಲ್ಲಿ ಪುಸ್ತಕದ ಮೇಲಿನ ಧೋರಣೆಯನ್ನು ಬಲು ಸೊಗಸಾಗಿ ಅಕ್ಷರಿಸಿದ್ದಾರೆ ಕವಿ ಶ್ರೀ.ಗುಲ್ಜಾರ್ ಸಾಹೇಬರು. ಕವಿ ಮನ ಹೇಗೆ ಪ್ರತಿಯೊಂದು ನಿರ್ಜೀವ ವಸ್ತುವಿಗೂ ಸ್ಪಂದಿಸುತ್ತಾರೆಂಬುದಕ್ಕೆ ಕನ್ನಡಿ ಹಿಡಿದಂತಿದೆ. ಈ ಅದ್ಭುತ ಕವನವನ್ನು ಕನ್ನಡೀಕರಿಸಿದ ನಿಮಗೂ ವಿಶೇಷ ಧನ್ಯವಾದಗಳು ಆಜಾದ್ manjunathhttps://www.blogger.com/profile/11722316432953884749noreply@blogger.com